ಶನಿವಾರ, ನವೆಂಬರ್ 29, 2008

ನಿಸಾರ್ ಸಾರ್ ಮತ್ತು ಹೊಸ ಗೆಟಪ್ಪು!

ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಯಾವತ್ತೂ ಸೂಟು ಬೂಟಿಂದ ಹೊರಗೆ ಬಂದವರಲ್ಲ. ಮಳೆಯಿರಲಿ- ಬಿಸಿಲಿರಲಿ. ಆದರೆ ಆ ಬಾರಿ ಆಳ್ವಾಸ್ ನುಡಿಸಿರಿಯಲ್ಲಿ ಅವರು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ, ಸಾರ್ವಜನಿಕವಾಗಿ ಹೊಸ ವೇಷ ಭೂಷಣದಲ್ಲಿ ಕಾಣಿಸಿಕೊಂಡರು( ಅವರೇ ಹೇಳಿದ್ದು) ಮತ್ತು ಹೀಗೆ ಮಾಡಿಸಿದ್ದಕ್ಕೆ ಮೋಹನ ಆಳ್ವರಿಗೆ ಭೇಷ್ ಅಂದರು.





3 ಕಾಮೆಂಟ್‌ಗಳು:

sunaath ಹೇಳಿದರು...

ಶ್ರೀನಿಧಿ,
Thanks for the closeup photo.

Annapoorna Daithota ಹೇಳಿದರು...

Wow !!

Ramesh BV (ಉನ್ಮುಖಿ) ಹೇಳಿದರು...

elliya gowdarivaru!